ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ಡಿಕೆಶಿ ಹೆಗಲಿಗೆ ಬೆಂಗಳೂರು ಉಸ್ತುವಾರಿ! ಯಾವ ಜಿಲ್ಲೆಯ ಉಸ್ತುವಾರಿ ಯಾರಿಗೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್​​ನಲ್ಲಿ ಭರ್ಜರಿ ಪೈಪೋಟಿ ಶುರುವಾಗಿದ್ದು, ದೊಡ್ಡ ತಲೆನೋವಾಗಿದ್ದು ಸಚಿವರು ಕೂಡ ಭರ್ಜರಿ ಲಾಬಿ ನಡೆಸಿದ್ದರು. ಹಲವು ಸಚಿವರು ತಮ್ಮ ತಮ್ಮ ಜಿಲ್ಲೆಯ ಮೇಲೆ ಕಣ್ಣೀಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರಿಗೆ ಜಿಲ್ಲಾ ಉಸ್ತುವಾರಿಯನ್ನ ನೇಮಕ ಮಾಡಲಾಗಿದೆ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
ಡಿ.ಕೆ.ಶಿವಕುಮಾರ್‌- ಬೆಂಗಳೂರು ನಗರ
ಡಾ. ಜಿ.ಪರಮೇಶ್ವರ – ತುಮಕೂರು
ಹೆಚ್‌.ಕೆ.ಪಾಟೀಲ – ಗದಗ
ಕೆ.ಹೆಚ್‌.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ – ರಾಮನಗರ
ಕೆ.ಜೆ.ಜಾರ್ಜ್‌- ಚಿಕ್ಕಮಗಳೂರು
ಎಂ.ಬಿ.ಪಾಟೀಲ – ವಿಜಯಪುರ
ದಿನೇಶ್‌ಗುಂಡೂರಾವ್‌- ದಕ್ಷಿಣ ಕನ್ನಡ
ಹೆಚ್‌.ಸಿ.ಮಹಾದೇವಪ್ಪ – ಮೈಸೂರು
ಸತೀಶ್‌ಜಾರಕಿಹೊಳಿ – ಬೆಳಗಾವಿ
ಪ್ರಿಯಾಂಕ್‌ಖರ್ಗೆ – ಕಲಬುರಗಿ
ಶಿವಾನಂದ ಪಾಟೀಲ – ಹಾವೇರಿ
ಜಮೀರ್‌ಅಹ್ಮದ್‌- ವಿಜಯನಗರ
ಶರಣ ಬಸಪ್ಪ ದರ್ಶನಾಪುರ್‌- ಯಾದಗಿರಿ
ಈಶ್ವರ್‌ಖಂಡ್ರೆ – ಬೀದರ್‌
ಎನ್.ಚಲುವರಾಯಸ್ವಾಮಿ – ಮಂಡ್ಯ
ಎಸ್.ಎಸ್‌.ಮಲ್ಲಿಕಾರ್ಜುನ – ದಾವಣಗೆರೆ
ಸಂತೋಷ್‌ಲಾಡ್‌- ಧಾರವಾಡ
ಶರಣ ಪ್ರಕಾಶ್‌ಪಾಟೀಲ್‌- ರಾಯಚೂರು
ಆರ್‌.ಬಿ.ತಿಮ್ಮಾಪೂರ – ಬಾಗಲಕೋಟೆ
ಕೆ.ವೆಂಕಟೇಶ್‌- ಚಾಮರಾಜನಗರ
ತಂಗಡಗಿ ಶಿವರಾಜ್‌ಸಂಗಪ್ಪ – ಕೊಪ್ಪಳ
ಡಿ.ಸುಧಾಕರ್‌- ಚಿತ್ರದುರ್ಗ
ಬಿ.ನಾಗೇಂದ್ರ – ಬಳ್ಳಾರಿ
ಕೆ.ಎನ್.ರಾಜಣ್ಣ – ಹಾಸನ
ಬಿ.ಎಸ್‌.ಸುರೇಶ್‌- ಕೋಲಾರ
ಲಕ್ಷ್ಮಿ ಹೆಬ್ಬಾಳ್ಕರ್‌- ಉಡುಪಿ
ಮಂಕಾಳ್‌ವೈದ್ಯ – ಉತ್ತರ ಕನ್ನಡ
ಮಧು ಬಂಗಾರಪ್ಪ – ಶಿವಮೊಗ್ಗ
ಡಾ. ಎಂ.ಸಿ.ಸುಧಾಕರ್‌- ಚಿಕ್ಕಬಳ್ಳಾಪುರ
ಎನ್.ಎಸ್‌.ಭೋಸರಾಜು – ಕೊಡಗು

Leave a Reply

Your email address will not be published. Required fields are marked *